ಉತ್ತರಾ ಮಳೆಗೆ ಬೆಳಗಾವಿ ತತ್ತರ: ಹಲವು ಕಡೆ ಮಳೆ ಅವಾಂತರ, ಬೆಳೆ ಕೊಯ್ಲಿಗೆ ಅಡ್ಡಿ ಅನ್ನದಾತರಿಗೆ ಸಂಕಷ್ಟ

20 просмотров 27.09.2025 00:02:23

Описание

ಬೆಳಗಾವಿ ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ನವಿಲು ತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ರಾಮದುರ್ಗ, ಬಾದಾಮಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.

Комментарии

Теги:
ಉತ್ತರಾ, ಮಳೆಗೆ, ಬೆಳಗಾವಿ, ತತ್ತರ, ಹಲವು, ಅವಾಂತರ, ಬೆಳೆ, ಕೊಯ್ಲಿಗೆ, ಅಡ್ಡಿ, ಅನ್ನದಾತರಿಗೆ, ಸಂಕಷ್ಟ