ಕಾನೂನು ಕೈಗೆತ್ತಿಕೊಂಡರೆ ಕ್ಷಮಿಸಲ್ಲ.ಅವರ ಮೇಲೆ ಕ್ರಮ ಆಗೇ ಆಗುತ್ತೆ : ದಿನೇಶ್ ಗುಂಡೂರಾವ್ | Dinesh Gundu Rao

1 просмотров 11.06.2024 00:03:22

Описание

ಯಾರೇ ತಪ್ಪು ಮಾಡಿದ್ರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ತಾರೆ.. ► ಶಾಂತಿ, ಸಾಮರಸ್ಯ ಕಾಪಾಡಬೇಕಾದ ಜವಾಬ್ದಾರಿ ನಮ್ಮದು.. ► ಇದರಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಲ್ಲ.. ► ಮಂಗಳೂರು : ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ #varthabharati #mangaluru #dineshgundurao

Комментарии

Теги:
ಕಾನೂನು, ಕೈಗೆತ್ತಿಕೊಂಡರೆ, ಕ್ಷಮಿಸಲ್ಲ, ಮೇಲೆ, ಕ್ರಮ, ಆಗುತ್ತೆ, ದಿನೇಶ್, ಗುಂಡೂರಾವ್, Dinesh, Gundu